ನನ್ನ ಕವನಗಳು
---------------
ಬೇಸರದಿ, ದುಃಖದಿ ಮನಸ್ಸು ಸೋತು ಗೆಲುವಿಲ್ಲದಾದಾಗ
ಆಸರೆಯಾಗುವವು ನನ್ನ ಕವನಗಳು
ಅನುಭವಗಳಿಂದ ರೂಪ ಪಡೆದು
ದಿವ್ಯ ಕಿರಣಗಳಾಗಿ ಸೋಕಿ
ನನ್ನ ಮೈಯ ನರ-ನಾಡಿಗಳಿಗೆಲ್ಲ
ಜೀವ ತುಂಬುವವು
ಮತ್ತೆ ಹೊಸ ರಕ್ತ ಹರಿದಾಡಿ ಹೊಸ ಜನುಮ ತಳೆದಂತಾದ ನಾನು
ಮರೆತು ಚಿಂತೆಗಳ ಮುಂದೆ ಸಾಗುವೆ
ಹೊಸ ಜೀವನವೆಂದು ಹೊಸ ಹರುಷದಲಿ
---------------
ಬೇಸರದಿ, ದುಃಖದಿ ಮನಸ್ಸು ಸೋತು ಗೆಲುವಿಲ್ಲದಾದಾಗ
ಆಸರೆಯಾಗುವವು ನನ್ನ ಕವನಗಳು
ಅನುಭವಗಳಿಂದ ರೂಪ ಪಡೆದು
ದಿವ್ಯ ಕಿರಣಗಳಾಗಿ ಸೋಕಿ
ನನ್ನ ಮೈಯ ನರ-ನಾಡಿಗಳಿಗೆಲ್ಲ
ಜೀವ ತುಂಬುವವು
ಮತ್ತೆ ಹೊಸ ರಕ್ತ ಹರಿದಾಡಿ ಹೊಸ ಜನುಮ ತಳೆದಂತಾದ ನಾನು
ಮರೆತು ಚಿಂತೆಗಳ ಮುಂದೆ ಸಾಗುವೆ
ಹೊಸ ಜೀವನವೆಂದು ಹೊಸ ಹರುಷದಲಿ
Anna, Tumba channagide kavana
ಪ್ರತ್ಯುತ್ತರಅಳಿಸಿ